ಅಮೀನಗಡದಲ್ಲಿ ೧೧೧ ಅಡಿ ಉದ್ದನೇಯ ಮಲ್ಲಯ್ಯ ಧ್ವಜ

ನಿಮ್ಮ ಸುದ್ದಿ ಬಾಗಲಕೋಟೆ ಶ್ರೀಶೈಲ್ ಮಲ್ಲಯ್ಯನ ಪಾದಯಾತ್ರೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಬಾಗಲಕೋಟ ಜಿಲ್ಲೆಯ ಮಲ್ಲಯ್ಯನ ಪ್ರಮುಖ ಶೃದ್ಧಾ ಕೇಂದ್ರವಾದ ಅಮೀನಗಡ ಮತ್ತೊಮ್ಮೆ ರಾಷ್ಟ್ರ ಮಟ್ಟದ ಗಮನವನ್ನು ತನ್ನತ್ತ ಸೆಳೆಯಲು ಸನ್ನದ್ಧವಾಗಿದೆ. ಬೆಂಗಳೂರಿನಲ್ಲಿ ನೆಲೆ ನಿಂತಿರುವ ಯುವ ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ಮಂಜುನಾಥ ಬಂಡಿ, ಕಳೆದ ೯ ವರ್ಷಗಳ ಹಿಂದೆ ಬೆಂಗಳೂರು ಗೆಳೆಯರ ಬಳಗವನ್ನು ಕರೆದುಕೊಂಡು ಬಂದು ಶ್ರೀಶೈಲ್ ಪಾದಯಾತ್ರೆ ಆರಂಭಿಸಿದ್ದು ಇತಿಹಾಸ. ೨೦೨೧ರಲ್ಲಿ ೧೦೮ ಅಡಿ ಉದ್ದನೆಯ ಮಲ್ಲಯ್ಯನ ಧ್ವಜದ ಜೊತೆಗೆ ದೇಶದ … Continue reading ಅಮೀನಗಡದಲ್ಲಿ ೧೧೧ ಅಡಿ ಉದ್ದನೇಯ ಮಲ್ಲಯ್ಯ ಧ್ವಜ