This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture NewsBusiness NewsEducation NewsHealth & FitnessLocal NewsState News

ಅಮೃತ ಕೃಷಿ ಅಭಿಯಾನ

ಅಮೃತ ಕೃಷಿ ಅಭಿಯಾನ

ವಿಜಯಪುರ

ರಫ್ತು ಗುಣಮಟ್ಟದ ದ್ರಾಕ್ಷಿ ಹಣ್ಷು ಬೆಳೆಯುವುದು ಹೇಗೆ?,’ ಎಂಬ ವಿಷಯದ ಕುರಿತು ರೈತರಿಗಾಗಿ , ಕೃಷಿ ಇಲಾಖೆ, ಆತ್ಮ (ATMA) ಯೋಜನೆ, ವಿಜಯಪುರ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತಿಡಗುಂದಿ, ವಿಜಯಪುರ ರವರ ಸಹೋಗದಲ್ಲಿ, ಇದೇ ದಿನಾಂಕ: 18.08.2023, ಶುಕ್ರವಾರ, ಮಧ್ಯಾಹ್ನ 3.00 ಗಂಟೆಗೆ ಅಂತರಜಾಲ/ಆನ್ಲೈನ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು

, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಮೀಟ ಲಿಂಕ ಬಳಸಿ. meet.google.com/acg-pkxv-dhh. # ಡಾ. ಎಂ. ಬಿ. ಪಟ್ಟಣಶೆಟ್ಟಿ ‌‌ ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ.

";