This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsNational NewsState News

೨೭ ರಂದು ಜಿಲ್ಲಾ ಜಾಗೃತಿ ಶಿಬಿರ

ಬಾಗಲಕೋಟೆ

ಭವಿಷ್ಯ ನಿ ಮತ್ತು ಪಿಂಚಣಿಗಳಿಗೆ ಸಂಬAಸಿದAತೆ ಕುಂದು ಕೊರತೆ ಆಲಿಸಲು ಜೂ.೨೭ ರಂದು ಬೆಳಗ್ಗೆ ೯.೩೦ ರಿಂದ ಸಂಜೆ ೪ರವರೆಗೆ ಮುಧೋಳನ ಎಂ.ಆರ್.ನಿರಾಣಿ ಬಯೋರಿಪೈನರಿ ಪ್ಯಾಕ್ಟರಿಯಲ್ಲಿ ಜಿಲ್ಲಾ ಜಾಗೃತಿ ಶಿಬಿರ ಆಯೋಜಿಸಲಾಗಿದೆ. ಜಾಗೃತಿ ಶಿಬಿರದಲ್ಲಿ ಪಿಎಫ್ ವಿನಾಯಿತಿ ಬಗ್ಗೆ, ವಿನಾಯಿತಿ ಮಂಜೂರು ವಿಧಾನ ಹಾಗೂ ವಿನಾಯಿತಿ ರದ್ದುಗೊಳಿಸುವ ವಿಧಾನ ಬಗ್ಗೆ ಸಮಸ್ಯೆ ಆಲಿಸಲಿದ್ದಾರೆ. ಪಿಂಚಣಿದಾರರು, ಉದ್ಯೋಗಿಗಳು ಮತ್ತು ಉದ್ಯೋಗದಾತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಿಎಪ್ ಪ್ರಾದೇಶಿಕ ಕಚೇರಿಯ ಕಮೀಷನರ್-೨ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ವೆಬ್‌ಸೈಟ್ [email protected], [email protected]  ಸಂಪರ್ಕಿಸಬಹುದಾಗಿದೆ.

Nimma Suddi
";