This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ಆಂಜನೇಯ ದೇವಸ್ಥಾನಕ್ಕೆ ದೇಣಿಗೆ

ಆಂಜನೇಯ ದೇವಸ್ಥಾನಕ್ಕೆ ದೇಣಿಗೆ

ಬಾಗಲಕೋಟೆ

ಬಾಗಲಕೋಟೆಯ ಮುಚಖಂಡಿ ಕ್ರಾಸ್ ಪಂಚಮುಖಿ_ಆಂಜನೇಯ_ದೇವಸ್ಥಾನಕ್ಕೆ_
ಬಾಗಲಕೋಟೆಯ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಬಾಗಲಕೋಟೆ ಲೋಕಸಭೆಯ ೨೦೧೯ ರ ಅಭ್ಯರ್ಥಿ #ಶ್ರೀಮತಿ_ವೀಣಾ_ವಿಜಯಾನಂದ_ಕಾಶಪ್ಪನವರ_ಅವರು
ದೇಣಿಗೆಯನ್ನು 100001/ರೂಪಾಯಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರಾದ ಶ್ರೀ ಬಸವರಾಜ ಕಟಗೇರಿ, ಕಾರ್ಯದರ್ಶಿ ಶ್ರೀ ಅರುಣ ಲೋಕಾಪುರ, ರವಿ ಕುಮಟಗಿ, ಮಂಜುನಾಥ ಪುರತಗೇರಿ, ವಿಜಯ್ ಸುಲಾಖೆ, ರಾಜು ಗೌಳಿ, ರಜಾಕ ಬೇನೂರ, ಸಂಗಮೇಶ ದೊಡಮನಿ, ಮುತ್ತು ಜೋಳದ, ಸಚಿನ್ ಮರಿಶೆಟ್ಟಿ, ಮಂಜು ನಾಗನೂರ, ಅಖಿಲೇಶ್ ಗೌಡರ, ಬಿಲಾಲ ತಾಳಿಕೋಟಿ ಮುಂತಾದ ಎಲ್ಲ ಸಮಾಜದ ಭಾಂದವರು ಉಪಸ್ತಿತರಿದ್ದರು..

Nimma Suddi
";