This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ನಾಡಕಚೇರಿಯಲ್ಲಿ ಧ್ವಜಾರೋಹಣ

ನಾಡಕಚೇರಿಯಲ್ಲಿ ಧ್ವಜಾರೋಹಣ

ಬಾಗಲಕೋಟೆ

ಜಿಲ್ಲೆಯ ಅಮೀನಗಡದ ನಾಡಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಿರಿಯ ನಾಗರಿಕರಾದ ಡೀಕಪ್ಪ ಕಂಗಳ, ಕಳಕಪ್ಪ ಯಂಕಂಚಿ, ವೀರಪ್ಪ ಹೊಕ್ರಾಣಿ, ಕಾಶಿನಾಥ ತೋಪಲಕಟ್ಟಿ, ಕೂಡ್ಲಪ್ಪ ಹಳ್ಳೂರ ಅವರನ್ನು ಸನ್ಮಾನಿಸಲಾಯಿತು.

ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ಗ್ರಾಮ ಆಡಳಿತಾಧಿಕಾರಿಗಳಾದ ಸುರೇಶ ಹುದ್ದಾರ, ರಾಜು ಹಗ್ಗದ, ಎಸ್.ಬಿ.ಅಂಗಡಿ, ಸಚಿನ ರಾಠೋಡ, ವಿಷಯ ನಿರ್ವಾಹಕಿ ಸಾವಿತ್ರಿ ಸಜ್ಜನ, ಗ್ರಂಥಪಾಲಕ ಜಯಪ್ರಕಾಶ ಚಳ್ಳಗಿಡದ, ಗ್ರಾಮ ಸಹಾಯಕರು, ಗೃಹ ರಕ್ಷಕ ದಳದ ಸಿಬ್ಬಂದಿ

Nimma Suddi
";