ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ಥಳೀಯರು ಹಾಗೂ ರೈತ ಸಂಘಟನೆಯ ಸದಸ್ಯರು ದಿಢೀರ್ ಚಳವಳಿ

ಚಾಮರಾಜನಗರ: ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ಥಳೀಯರು ಹಾಗೂ ರೈತ ಸಂಘಟನೆಯ ಸದಸ್ಯರು ದಿಢೀರ್ ಚಳವಳಿ ನಡೆಸಿದರು ಎಂದು ಮಾಹಿತಿ ತಿಳಿದು ಬಂದಿದೆ. ಮಹದೇಶ್ವರ ದೇವಸ್ಥಾನಕ್ಕೆ ವಾಹನಗಳು ಪ್ರವೇಶಿಸುವ ಮತ್ತು ಹೊರ ಹೋಗುವ ದಾರಿಯಲ್ಲಿ ಬಂದ್ ಮಾಡಲಾಯಿತು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬಂದಿದ್ದು, ದಾರಿಯಲ್ಲೇ ಕಾದು ನಿಲ್ಲುವಂತಾಯಿತು.ಸುಮಾರು ಏಳುನೂರು ವರ್ಷಗಳಿಂದ ಮಾದಪ್ಪನ ಭಕ್ತರಾಗಿ, ಮಹದೇಶ್ವರರಿಗೆ ಬಿಲ್ವಪತ್ರೆ, ಹೂವು ಸೇರಿದಂತೆ ಪೂಜೆಗೆ ಬೇಕಾದುದನ್ನು ಕಾಡಿನ ಭಾಗದಿಂದ ತರುತ್ತಿರುವ ಬೇಡಗಂಪಣರು ಈ … Continue reading ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ಥಳೀಯರು ಹಾಗೂ ರೈತ ಸಂಘಟನೆಯ ಸದಸ್ಯರು ದಿಢೀರ್ ಚಳವಳಿ