This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsNational NewsPolitics NewsState News

ನನ್ನ ಮಣ್ಣು – ನನ್ನ ದೇಶ ಅಭಿಯಾನ

ನನ್ನ ಮಣ್ಣು – ನನ್ನ ದೇಶ ಅಭಿಯಾನ

“ನನ್ನ ಮಣ್ಣು – ನನ್ನ ದೇಶ ಅಭಿಯಾನ”

ಬಾಗಲಕೋಟೆ

ಹುನಗುಂದ ಗ್ರಾಮೀಣ ಮಂಡಲದಲ್ಲಿ
ದೇಶದ ಏಕತೆಯ ಸಂಕೇತವಾಗಿ ದೇಶದ ಸಹಸ್ರಾರು ಪುಣ್ಯ ಸ್ಥಳಗಳ ಮಣ್ಣನ್ನು ಶೇಖರಿಸಿ, ದೆಹಲಿಯಲ್ಲಿನ ದೇಶದ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಅದನ್ನು ಸೇರಿಸುವ ಅಭಿಯಾನ ʻಮೇರಿ ಮಿಟ್ಟಿ ಮೇರಾ ದೇಶ್’ ( ನನ್ನ ಮಣ್ಣು, ನನ್ನ ದೇಶ ) ಅಭಿಯಾನಕ್ಕೆ ಶ್ರೀ ಕೂಡಲಸಂಗಮನಾಥನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ನಂತರ ಅಮೃತ ಉದ್ಯಾನಕ್ಕಾಗಿ ಮಣ್ಣನ್ನು ಸಂಗ್ರಹ ಮಾಡಲಾಯಿತು.

ಈ ಅಭಿಯಾನಕ್ಕೆ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲ್ ಅವರು ಚಾಲನೆ ನೀಡಿದರು..

ಈ ಸಂದರ್ಭದಲ್ಲಿ ಯುವ ನಾಯಕರಾದ ವೀರೇಶ_ಶಿದ್ದಣ್ಣ_ಉಂಡೋಡಿ ವೀರೇಶ ಶಿದ್ದಣ್ಣ ಉಂಡೋಡಿ ನಗರ ಹಾಗೂ ಗ್ರಾಮೀಣ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಅಭಿಯಾನದ ಸಂಚಾಲಕರು, ಪಕ್ಷದ ಮುಖಂಡರು, ಪದಾಧಿಕಾರಿಗಳು ನಗರಸಭೆಯ ಸದಸ್ಯರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು..

";