This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsNational NewsPolitics NewsState News

ಗದ್ದಿಗೌಡರಿಗೆ ಹಾರ ಹಾಕಿ, ಸಿಹಿ ಹಂಚಿ ಬೆಂಬಲ ಸೂಚಿಸಿದ ಜನತೆ

ಗದ್ದಿಗೌಡರಿಗೆ ಹಾರ ಹಾಕಿ, ಸಿಹಿ ಹಂಚಿ ಬೆಂಬಲ ಸೂಚಿಸಿದ ಜನತೆ

*ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಿಂದ ಮತಯಾಚನೆ*

ಮನೆ ಮನೆ ತೆರಳಿ ಮತಯಾಚನೆ.

*ಬಿಜೆಪಿಯಿಂದ ಪಾದಯಾತ್ರೆಯ*

ಬಾಗಲಕೋಟೆ

ಲೋಕಸಭಾ ಚುನಾವಣೆಯ ನಿಮಿತ್ಯ ಬಾಗಲಕೋಟೆ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ನೇತೃತ್ವದಲ್ವಿ ಪಾದಯಾತ್ರೆ ಮೂಲಕ ಮನೆ ಮನೆ ತೆರಳಿ ಮತಯಾಚನೆ ಮಾಡಲಾಯಿತು.

ಸಂಸದರು ಬಿಜಿಪಿ ಅಭ್ಯರ್ಥಿಯಾದ ಪಿ.ಸಿ.ಗದ್ದಿಗೌಡರ,ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ದೇಶದ ಹಿತಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಮತಯಾಚನೆ ಮಾಡಿದರು.

ಇಂದು ನಗರದ 1 ಮತ್ತು 3 ನೇ ವಾರ್ಡಿನಲ್ಲಿ ಶ್ರೀ ಸತ್ಯ ನಾರಾಯಣ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ದೀಪಂ ಕಾಲೋನಿ, ಲಕ್ಷ್ಮೀ ನಗರ,ವಿನಾಯಕ ನಗರ,ಶಾಂತಿ ನಗರದಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಲಾಯಿತು,

ನಗರಸಭೆ ಸದಸ್ಯರಾದ ಸರಸ್ವತಿ ಕುರಬರ, ಶೀವಲೀಲಾ ಪಟ್ಟಣಶೇಟ್ಟಿ, ಡಾ.ಎಂ.ಎಸ್. ದಡ್ಡೆನ್ನವರ, ಬಸಲಿಂಗಪ್ಪ ನಾವಲಗಿ,ಅಶೋಕ ಲಿಂಬಾವಳಿ, ಸುಭಾಷ ಕೋಠಾರೆ, ವಿಶ್ವನಾಥ ವಿಜಾಪುರ, ಜಯಪ್ರಕಾಶ ಬನ್ನಿ,ಮುತ್ತಣ್ಣ ಬೇಣ್ಣೂರ, ಮುತ್ತಣ್ಣ ಕುರಬರ,ಮಲ್ಲಿಕಾರ್ಜುನ ಕಾಂಬಳೆ,ಸೇರಿದಂತೆ ನಗರ ಸಭೆ ಸದಸ್ಯರು.ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

";