This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Education NewsLocal NewsState News

ಪ್ರಭುರಾಜೇಂದ್ರ ಸ್ವಾಮೀಜಿ ೧೦೯ ನೇ ಜಯಂತ್ಯುತ್ಸವ

ಪ್ರಭುರಾಜೇಂದ್ರ ಸ್ವಾಮೀಜಿ ೧೦೯ ನೇ ಜಯಂತ್ಯುತ್ಸವ

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಲಿಂಗೈಕ್ಯ ಪ್ರಭುರಾಜೇಂದ್ರ ಸ್ವಾಮೀಜಿಗಳ ೧೦೯ ನೇ ಜಯಂತ್ಯುತ್ಸವ ನಿಮಿತ್ತ ವಚನ ಪ್ರವಚನದ ಪ್ರಾರಂಭೋತ್ಸವ ಆರಂಭವಾಯಿತು.

ಜಂಬಗಿಯ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದೇಶ್ವರ ಸ್ಚಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಖೇಡಗಿಯ ಪ್ರಭುದೇವರು ವಚನ ಪ್ರವಚನ ಆರಂಭಿಸಿ, ಮಹಾತ್ಮರ ಜೀವನದ ಅರಿವಿಟ್ಟುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಆಧ್ಯಕ್ಷತೆ ವಹಿಸಿದ್ದ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಆಶೀರ್ವದಿಸಿದರು.

ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು, ಎಸ್.ಎಸ್.ಹಿರೇಮಠ, ಆರ್.ಜಿ.ಸನ್ನಿ ಇತರರು ಇದ್ದರು.

Nimma Suddi
";