This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

೫೫ ಮರಗಳ ತೆರವು:ಆಕ್ಷೇಪಣೆ ಸಲ್ಲಿಕೆ

ಬಾಗಲಕೋಟೆ

ಮುಧೋಳ ತಾಲೂಕಿನ ಯರಗಟ್ಟಿ-ಬಬಲೇಶ್ವರ ರಾಜ್ಯ ಹೆದ್ದಾರಿ ಸಂ.೫೫ರ ೫೪.೬೯ ರಿಂದ ೫೮.೦೦ ಕಿ.ಮೀ ವರೆಗಿನ ರಸ್ತೆ ಅಗಲೀಕರಣದಲ್ಲಿ ಬರುವ ೫೫ ವಿವಿಧ ಜಾತಿಯ ಮರಗಳನ್ನು ಕಟಾವಣೆ ಮಾಡಿ ತೆರೆವುಗೊಳಿಸುವಂತೆ ಮುಧೋಳ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕರು ವಿನಂತಿಸಿಕೊAಡಿದ್ದು, ಸದರಿ ಮರಗಳನ್ನು ಕಟಾವಣೆಗೆ ಯಾವುದೇ ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ಅಹವಾಲು ಅಥವಾ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಗೊಂಡ ೭ ದಿನಗಳ ಒಳಗಾಗಿ ಬಾಗಲಕೋಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Nimma Suddi
";