This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ಅಮೃತ ಕೃಷಿ ಅಭಿಯಾನ

ಅಮೃತ ಕೃಷಿ ಅಭಿಯಾನ

“ಅಮೃತ ಕೃಷಿ ಅಭಿಯಾನ”

. ಆತ್ಮೀಯ ರೈತ ಬಾಂಧವರೆ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಸಾಲು ಸಾಲಾಗಿ ಬರುತಿರಲು ವಿವಿಧ ಬಗೆಯ ಹೂಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೂ ಬೇಸಾಯ ಕೈಗೊಳ್ಳಬಯಸುವ ರೈತರಿಗೆ ಹೂಗಳ ಬೇಸಾಯ ಆರಂಭಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ರೈತರಿಗೆ ವಿವಿಧ ಹೂಗಳ ಬೇಸಾಯ ಕ್ರಮಗಳ ಕುರಿತು, ಕೃಷಿ ಇಲಾಖೆ, ಆತ್ಮ (ATMA) ಯೋಜನೆ, ವಿಜಯಪುರ ಹಾಗೂ ಕೃಷಿ ಮಹಾವಿದ್ಯಾಲಯ, ವಿಜಯಪುರ ರವರ ಸಹಯೋಗದಲ್ಲಿ ಇದೇ ದಿನಾಂಕ: 22.08.2023, ಮಂಗಳವಾರ ಮಧ್ಯಾಹ್ನ 3.00 ಗಂಟೆಗೆ ಅಂತರಜಾಲ/ ಆನ್ಲೈನ್ ತರಬೇತಿಯನ್ನು ಆಯೋಜಿಸಲಾಗಿದ್ದು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ. ಈ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಮೀಟ ಲಿಂಕ ಬಳಸಿ: meet.google.com/uob-jrwe-dkg # ಡಾ. ಎಂ. ಬಿ. ಪಟ್ಟಣಶೆಟ್ಟಿ ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ. ಮೋಬೈಲ್ ಸಂಖ್ಯೆ: 9448471731