This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsState News

ಶತಾಯುಷಿ ಮತದಾರರನ್ನು ಸತ್ಕರಿಸಿದ ಡಿಸಿ, ಸಿಇಒ

ಶತಾಯುಷಿ ಮತದಾರರನ್ನು ಸತ್ಕರಿಸಿದ ಡಿಸಿ, ಸಿಇಒ

ಬಾಗಲಕೋಟೆ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಶತಾಯುಷಿ ಮತದಾರರನ್ನು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮತ್ತು ಜಿ.ಪಂ ಸಿಇಓ ಶಶಿಧರ ಕುರೇರ ಸತ್ಕರಿಸಿದರು.

ರವಿವಾರ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರು ಮುಚಖಂಡಿಯ ಈರವ್ವ ಈರಪ್ಪ ಹಡಪದ(100), ಮುಚಖಂಡಿ ಎಲ್.ಟಿ-1 ಗ್ರಾಮದ ಸೀತಾಬಾಯಿ ಲಕ್ಷ್ಮಣ ಚವ್ಹಾಣ ಅವರ ಮನೆಗೆ ತೆರಳಿ ಸತ್ಕರಿಸಿದರು.
ಅದೇ ತರನಾಗಿ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಪಾರವ್ವ ಹೆಬ್ಬಳ್ಳಿ ಅವರ ಮನೆಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿದರ ಕುರೇರ ಸತ್ಕರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಅಮರೇಶ ಪಮ್ಮಾರ, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ ಸೇರಿದಂತೆ ಇತರರು ಇದ್ದರು.