This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ತುಳಸಿಗೇರಿಯಲ್ಲಿ ಬಿಜೆಪಿ ಪದಾಧಿಕಾರಿಗಳಿಂದ ಪ್ರಮಾಣ

ತುಳಸಿಗೇರಿಯಲ್ಲಿ ಬಿಜೆಪಿ ಪದಾಧಿಕಾರಿಗಳಿಂದ ಪ್ರಮಾಣ

ನಿಮ್ಮ ಸುದ್ದಿ ಬಾಗಲಕೋಟೆ

ಬಾಗಲಕೋಟೆ ತಾಲೂಕಿನ ಸುಕ್ಷೇತ್ರ ಐತಿಹಾಸಿಕ ಆಂಜನೇಯನ ದೇವಸ್ಥಾನದಲ್ಲಿ ಆಂಜನೇಯನಿಗೆ ಪ್ರದಕ್ಷಿಣೆ ಹಾಕಿ
ದೇವರಿಗೆ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಾಗಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಿ.ಎಚ್ ಪೂಜಾರಿ ಪರವಾಗಿ ಮತದಾನ ಮಾಡಿದ್ದೆವೆ ಅವರ ಪರ ಪಕ್ಷದ ಪರವಾಗಿ ಕೆಲಸ ಮಾಡಿದ್ದೆವೆ ಎಂದು ಪ್ರಮಾಣವನ್ನು ಮಾಡಿದ ಬಿಜೆಪಿ ಪದಾಧಿಕಾರಿಗಳು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ,ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಗ್ರಾಮೀಣ‌ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ,ಜಿಲ್ಲಾ‌ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಸೋಮಸಿಂಗ ಲಮಾಣಿ,ಎಸ್ಸಿ ಮೋರ್ಚಾ ಗ್ರಾಮೀಣ ಅಧ್ಯಕ್ಷ ದಿಲೀಪ್ ಕುಮಾರ ಚವಾಣ,ಶಿವಾನಂದ ಟವಳಿ, ಗ್ರಾಮೀಣ ಪ್ರದಾನ ಕಾರ್ಯದರ್ಶಿ ಮಲ್ಲೇಶ‌ ವಿಜಾಪುರ,ಕಲ್ಲಪ್ಪ ಭಗವತಿ,ಸಂಗಣ್ಣ ಗಾಣಿಗೇರ,ಬಾಬು ಛೆಬ್ಬಿ,ರಾಜಶೇಖರ ಮುದೆನೂರ, ಯಲ್ಲಪ್ಪ‌,ಹುಲ್ಲನಗೌಡ ಗೌಡರ, ಯುವ ಮೋರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ ನಾರಾಯಣಿ,ಬಸವರಾಜ ಅವರಾದಿ,ನಗಸರ ಸಭೆ ಸದಸ್ಯರು,ಕರಿಯಪ್ಪ ಕಟ್ಟಿಮನಿ,ನಾಗರಾಜ ಕಟ್ಡಿಮನಿ,
ಪಟ್ಡಣ ಪಂಚಾಯತ್‌ ಸದಸ್ಯರುಗಳು, ಗ್ರಾಮ ಪಂಚಾಯತ ಸದಸ್ಯರು,ಸೇರಿದತಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

Nimma Suddi
";