This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Crime News

ಭೀಕರ ಅಪಘಾತ:ಶಾಸಕರ ಪುತ್ರ ಸಾವು

ನಿಮ್ಮಸುದ್ದಿ ಬೆಂಗಳೂರು

ನಗರದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಹೊಸೂರ ಡಿಎಂಕೆ ಶಾಸಕ ವೈ.ಪ್ರಕಾಶ ಅವರ ಪುತ್ರ ಕರುಣಾಸಾಗರ್ ಹಾಗೂ ಅವರ ಭಾವಿ ಪತ್ನಿ ಬಿಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಮಧ್ಯರಾತ್ರಿ 1.30ಕ್ಕೆ ಕೋರಮಂಗಲದಲ್ಲಿ ನಡೆದ ಅಪಘಾತದಲ್ಲಿ ಅಡಿ ಕ್ಯೂ ಕಾರ್ ಅಪ್ಪಚ್ಚಿಯಾಗಿದೆ. ಎಲ್ಲೆಂದರಲ್ಲಿ ರಕ್ತ ಕಾಣುತ್ತಿದೆ. ಅತೀ ವೇಗ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಜತೆಗೆ ಕಾರ್ ನಲ್ಲಿದ್ದ 7 ಜನರೂ ಮೃತಪಟ್ಟಿದ್ದಾರೆ.

ಮೃತರ ಎಲ್ಲ ಮೊಬೈಲ್ ಗಳು ಡ್ಯಾಮೇಜ್ ಆಗಿವೆ. ಕೆಲವೇ ದಿನಗಳ ಹಿಂದೆ ಶಾಸಕ ಪ್ರಕಾಶ ಅವರ ಪತ್ನಿ ಮೃತಪಟ್ಟಿದ್ದಳು. ಇದೀಗ ಮತ್ತೆ ಅವರು ಪುತ್ರ ಹಾಗೂ ಭಾವಿ ಸೊಸೆಯನ್ನು ಕಳೆದುಕೊಂಡು ಶಾಕ್ ಗೆ ಒಳಗಾಗಿದ್ದಾರೆ.

Nimma Suddi
";